ಮಲಯಾಳಿ ಸಂಘಮಮ್

ನಮ್ಮದು ಭಾವನಾ ಭೂಮಿ, ಎಲ್ಲರನ್ನೂ ಸಮಾನವಾಗಿ ಮತ್ತು ನಮ್ಮವರಂತೆ ಕಾಣುವ ಗುಣ ನಮ್ಮಲ್ಲಿದೆ. ದಾಸರಹಳ್ಳಿ ಕ್ಷೇತ್ರದ ಬಾಗಲಗುಂಟದ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ಇಂದು ಮಲಯಾಳಿ ಚಿತ್ರನಟ ಹಾಗೂ ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯ ಕೃಷ್ಣಕುಮಾರ್ ಅವರ ಸಮ್ಮುಖದಲ್ಲಿ ನಡೆದ ‘ಮಲೆಯಾಳಿ ಸಂಘಮಂ’ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a comment

Your email address will not be published. Required fields are marked *